ಕೊಡಗಿನ ಇಂದಿನ ಪರಿಸ್ಥಿತಿಗೆ ಅತಿಯಾದ ಆಧುನೀಕರಣ ಹಾಗೂ ಪ್ರವಾಸೋದ್ಯಮವೇ ಕಾರಣವೆಂದು ಹಲವರ ಅಭಿಪ್ರಾಯ.. ಅದೇನೇ ಇರಲಿ ಈಗ ನಾನು ಮಾತನಾಡುವ ವಿಷಯ ಮತ್ತದೇ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಒಂದು ಘಟನೆಯ ಬಗ್ಗೆ. ಮೊನ್ನೆ ಯಾರೋ ಒಬ್ಬ ಪಕ್ಕಾ ವ್ಯವಹಾರಸ್ಥ ಕೊಡಗಿನ ಪರಿಸ್ಥಿತಿಯ ಲಾಭ ಪಡೆದು ಹಣ ಗಳಿಸುವ ಉದ್ದೇಶದಿಂದ ಪ್ರವಾಸಿಗರನ್ನು ಕೊಡಗಿಗೆ ಆಹ್ವಾನಿಸಿ ರಿಯಾಯಿತಿ ದರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟಿಸಿದ..( DC ಯವರ ನಿಷೇದ ಇದ್ದಾಗಿಯೂ ಪ್ರಕಟಿಸಲಾಗಿತ್ತು)
ನೊಂದು ಬೆಂದ ಕೊಡಗಿನಲ್ಲಿ ಇಂತಹ ಲಜ್ಜೆಗೆಟ್ಟ ನಡವಳಿಕೆ ಕಂಡು ಬೇಸತ್ತ ವ್ಯಕ್ತಿಯೊಬ್ಬರು ಕೊಡಗಿನ ಇಂದಿನ ಪರಿಸ್ಥಿತಿಯಲ್ಲಿ ನಿಮ್ಮ ಪ್ರಕಟಣೆ ಸರಿಯಲ್ಲವೆಂದು ಹೇಳಿದಾಗ ವ್ಯವಹಾರಸ್ಥ ಕೊಡಗು ನಡೆಯುತಿರುವುದೇ ಪ್ರವಾಸೋದ್ಯಮಾದಿಂದ ಎಂದು ಹೇಳಿ ತನ್ನ ಲಜ್ಜೆಗೇಡಿತನ ತೋರಿಸಿಬಿಟ್ಟ..ಕೊಡಗಿನ ಜನರು ಅವನಿಗೆ ಸಮದಾನದಿಂದಲೇ ಪರಿಸ್ಥಿತಿಯ ಅರಿವು ಹಾಗೂ ಕೊಡಗಿನ ತನ್ನದೇ ಆದ ಸ್ವಂತ ಆದಾಯ ಮೂಲದ ಬಗ್ಗೆ ತಿಳಿಸಿದ್ದರು. ಆದರೆ ಈಗ ಅದು ಅಲ್ಲಿಗೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ, ವ್ಯವಹರಸ್ಥನ ಬೆಂಬಲಕ್ಕೆ ಕೆಲವರು ನಿಂತು ಕೊಡಗು ಪ್ರವಾಸೋದ್ಯಮದಿಂದಲೇ ನಡೆಯುತಿರುವುದು ಎಂದು ಸಾಬೀತು ಪಡಿಸುವ ತವಕದಲ್ಲಿದ್ದಾರೆ.
ನಾನೊಬ್ಬ ಕೊಡಗಿನ ಸಾಮಾನ್ಯ ಮನುಷ್ಯ ನನ್ನಗೆ ವ್ಯವಹಾರಗಳು ತಿಳಿಯುವುದಿಲ್ಲ ಪ್ರವಾಸೋದ್ಯಮದ ವಿಷಯಗಳು ತಿಳಿಯುವುದಿಲ್ಲ.. ಆದರೆ ನಾನು ಹುಟ್ಟುವ ಮೊದಲೇ ಕೊಡಗು ಜಿಲ್ಲೆಯಿತು. ಕೊಡಗು ವೀರ ದೀರರ ನಾಡು, ಹೆಮ್ಮೆಯ ನಾಡು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ದೇಶಕ್ಕೆ ನೀಡಿದ ನಾಡು, ಪ್ರಕೃತಿಯ ತಾಣ ಇನ್ನು ಹಲವು ಬಗೆಯಲ್ಲಿ ಕೊಡಗನ್ನು ವರ್ಣಿಸುತಿದ್ದರು.. ಕೆಲ ವರ್ಷಗಳ ಹಿಂದೆ ನಾನು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿ ನಾನು ಕೊಡಗಿನವನು ಎಂದು ತುಸು ಹೆಚ್ಚೇ ಗೌರವ ಸಿಗುತ್ತಿದ್ದದು ನನಗಿನ್ನೂ ನೆನಪಿದೆ, ಕೊಡಗಿನ ಜನರ ಜೀವನ ಶೈಲಿ, ಆಹಾರ, ಸೊಬಗು ಕಂಡು ಜನರು ಆಕರ್ಷಿತರಾದರು ಅಲ್ಲದೆ ಕೊಡಗು ಎಂದಿಗೂ ಪ್ರವಾಸೋದ್ಯಮಕಾಗಿ ರೂಪುಗೊಂಡಿಲ್ಲ, ಕೊಡಗಿನ ಮೂಲನಿವಾಸಿಗಳು ಇಂದಿಗೂ ಸಹ ತಮ್ಮದೇ ದುಡಿಮೆಯಲ್ಲಿ ಸಂತೋಷವಾಗಿಯೇ ಬದುಕುತಿದ್ದಾರೆ ಅವರಿಗೆ ಯಾವುದೇ ಪ್ರವಾಸೋದ್ಯಮದ ಅವಶ್ಯಕತೆ ಇಲ್ಲ. ಪ್ರವಾಸೋದ್ಯಮಾದಿಂದ ಬೆರಳೆಣಿಕೆಯಷ್ಟು ಜನರಿಗೆ ಒಳ್ಳೆಯದಾಗಿರಬಹುದು ಆದರೆ ಅದು ಕೊಡಗಿಗೆ ಮಾರಕ ಎಂಬುದರಲ್ಲಿ ಸಂಶಯವಿಲ್ಲ. ಹಣ ಗಳಿಸುವ ಬಯಕೆಯ ಕೆಲವು ಜನರ ಪೊಳ್ಳು ಅಭಿಪ್ರಾಯಗಳಿಗೆ ಕಿವಿಗೋಡುವ ಅವಶ್ಯಕತೆ ಇರುವುದಿಲ್ಲ ಕೊಡಗು ಚಿರಾಯು ಯಾರಿದ್ದರು ಇಲ್ಲದಿದ್ದರೂ ನನ್ನ ಕೊಡವನಾಡು ಎಂದೆಂದಿಗೂ ರಾರಾಜಿಸುತ್ತಲೇ ಇರುತದೆ..
ತಪ್ಪಿದರೆ ತಿಳಿಸಿ ಶ್ರದ್ಧೆಯಿಂದ ಕಲಿತುಕೊಳ್ಳುತ್ತೆನೆ.
ನಿಮ್ಮ ಬೋಪಯ್ಯ
ನೊಂದು ಬೆಂದ ಕೊಡಗಿನಲ್ಲಿ ಇಂತಹ ಲಜ್ಜೆಗೆಟ್ಟ ನಡವಳಿಕೆ ಕಂಡು ಬೇಸತ್ತ ವ್ಯಕ್ತಿಯೊಬ್ಬರು ಕೊಡಗಿನ ಇಂದಿನ ಪರಿಸ್ಥಿತಿಯಲ್ಲಿ ನಿಮ್ಮ ಪ್ರಕಟಣೆ ಸರಿಯಲ್ಲವೆಂದು ಹೇಳಿದಾಗ ವ್ಯವಹಾರಸ್ಥ ಕೊಡಗು ನಡೆಯುತಿರುವುದೇ ಪ್ರವಾಸೋದ್ಯಮಾದಿಂದ ಎಂದು ಹೇಳಿ ತನ್ನ ಲಜ್ಜೆಗೇಡಿತನ ತೋರಿಸಿಬಿಟ್ಟ..ಕೊಡಗಿನ ಜನರು ಅವನಿಗೆ ಸಮದಾನದಿಂದಲೇ ಪರಿಸ್ಥಿತಿಯ ಅರಿವು ಹಾಗೂ ಕೊಡಗಿನ ತನ್ನದೇ ಆದ ಸ್ವಂತ ಆದಾಯ ಮೂಲದ ಬಗ್ಗೆ ತಿಳಿಸಿದ್ದರು. ಆದರೆ ಈಗ ಅದು ಅಲ್ಲಿಗೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ, ವ್ಯವಹರಸ್ಥನ ಬೆಂಬಲಕ್ಕೆ ಕೆಲವರು ನಿಂತು ಕೊಡಗು ಪ್ರವಾಸೋದ್ಯಮದಿಂದಲೇ ನಡೆಯುತಿರುವುದು ಎಂದು ಸಾಬೀತು ಪಡಿಸುವ ತವಕದಲ್ಲಿದ್ದಾರೆ.
ನಾನೊಬ್ಬ ಕೊಡಗಿನ ಸಾಮಾನ್ಯ ಮನುಷ್ಯ ನನ್ನಗೆ ವ್ಯವಹಾರಗಳು ತಿಳಿಯುವುದಿಲ್ಲ ಪ್ರವಾಸೋದ್ಯಮದ ವಿಷಯಗಳು ತಿಳಿಯುವುದಿಲ್ಲ.. ಆದರೆ ನಾನು ಹುಟ್ಟುವ ಮೊದಲೇ ಕೊಡಗು ಜಿಲ್ಲೆಯಿತು. ಕೊಡಗು ವೀರ ದೀರರ ನಾಡು, ಹೆಮ್ಮೆಯ ನಾಡು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ದೇಶಕ್ಕೆ ನೀಡಿದ ನಾಡು, ಪ್ರಕೃತಿಯ ತಾಣ ಇನ್ನು ಹಲವು ಬಗೆಯಲ್ಲಿ ಕೊಡಗನ್ನು ವರ್ಣಿಸುತಿದ್ದರು.. ಕೆಲ ವರ್ಷಗಳ ಹಿಂದೆ ನಾನು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿ ನಾನು ಕೊಡಗಿನವನು ಎಂದು ತುಸು ಹೆಚ್ಚೇ ಗೌರವ ಸಿಗುತ್ತಿದ್ದದು ನನಗಿನ್ನೂ ನೆನಪಿದೆ, ಕೊಡಗಿನ ಜನರ ಜೀವನ ಶೈಲಿ, ಆಹಾರ, ಸೊಬಗು ಕಂಡು ಜನರು ಆಕರ್ಷಿತರಾದರು ಅಲ್ಲದೆ ಕೊಡಗು ಎಂದಿಗೂ ಪ್ರವಾಸೋದ್ಯಮಕಾಗಿ ರೂಪುಗೊಂಡಿಲ್ಲ, ಕೊಡಗಿನ ಮೂಲನಿವಾಸಿಗಳು ಇಂದಿಗೂ ಸಹ ತಮ್ಮದೇ ದುಡಿಮೆಯಲ್ಲಿ ಸಂತೋಷವಾಗಿಯೇ ಬದುಕುತಿದ್ದಾರೆ ಅವರಿಗೆ ಯಾವುದೇ ಪ್ರವಾಸೋದ್ಯಮದ ಅವಶ್ಯಕತೆ ಇಲ್ಲ. ಪ್ರವಾಸೋದ್ಯಮಾದಿಂದ ಬೆರಳೆಣಿಕೆಯಷ್ಟು ಜನರಿಗೆ ಒಳ್ಳೆಯದಾಗಿರಬಹುದು ಆದರೆ ಅದು ಕೊಡಗಿಗೆ ಮಾರಕ ಎಂಬುದರಲ್ಲಿ ಸಂಶಯವಿಲ್ಲ. ಹಣ ಗಳಿಸುವ ಬಯಕೆಯ ಕೆಲವು ಜನರ ಪೊಳ್ಳು ಅಭಿಪ್ರಾಯಗಳಿಗೆ ಕಿವಿಗೋಡುವ ಅವಶ್ಯಕತೆ ಇರುವುದಿಲ್ಲ ಕೊಡಗು ಚಿರಾಯು ಯಾರಿದ್ದರು ಇಲ್ಲದಿದ್ದರೂ ನನ್ನ ಕೊಡವನಾಡು ಎಂದೆಂದಿಗೂ ರಾರಾಜಿಸುತ್ತಲೇ ಇರುತದೆ..
ತಪ್ಪಿದರೆ ತಿಳಿಸಿ ಶ್ರದ್ಧೆಯಿಂದ ಕಲಿತುಕೊಳ್ಳುತ್ತೆನೆ.
ನಿಮ್ಮ ಬೋಪಯ್ಯ